ಮಾಜಿ ಶಾಸಕ ಹಾಗೂ ಮುತ್ಸದ್ದಿ ರಾಜಕಾರಣಿ ಪುಟ್ಟರಂಗನಾಥ್ ವಿಧಿವಶ

Oplus_131072

ಬೇಲೂರು ಮೀಸಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮುತ್ಸದ್ದಿ ರಾಜಕಾರಣಿ ಯಾಗಿದ್ದ ಎಸ್ ಎಚ್ ಪುಟ್ಟರಂಗನಾಥ್ ರವರು ಇಂದು ದೈವಾಧೀನರಾಗಿದ್ದು, ಬೇಲೂರಿನ ಸ್ವಗೃಹದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಮಧ್ಯಾಹ್ನ ಕನಾಯಕನಹಳ್ಳಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.

Leave a Reply

Your email address will not be published. Required fields are marked *

error: Content is protected !!